ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

'ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಹಿರಿದು'

Published : 5 ಜೂನ್ 2025, 14:22 IST
Last Updated : 5 ಜೂನ್ 2025, 14:22 IST
ಫಾಲೋ ಮಾಡಿ
Comments
ಹೊರ್ತಿ:ಸಮೀಪದ ದೇಗಿನಾಳ ಗ್ರಾಮದ ಸಿಆರ್‍ ಪಿಎಫ್ (ರ್‍ಯಾಪಿಡ್ ಆಕ್ಷನ್ ಫೋರ್ಸ್) ನ ಯೋಧ ಗೌರಿಶಂಕರ್ ಅ.ನೀಲಂಗಿ ಇವರು 40ವರ್ಷ ಸುದೀರ್ಗ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮ ದೇಗಿನಾಳಕ್ಕೆ ಮಂಗಳವಾರ ಆಗಮಿಸಿದ ಇವರನ್ನು ಗ್ರಾಮದ ಮಾಜಿ ಸೈನಿಕರ ಗೆಳೆಯರ ಬಳಗ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘ ಮತ್ತು ಶಾಲಾ ಮಕ್ಕಳು​ಗ್ರಾಮಸ್ಥರು ಭವ್ಯ ಸ್ವಾಗತ ಕೋರಿ ಗ್ರಾಮದ ರಾಜ ಮಾರ್ಗದಲ್ಲಿ ಅದ್ದೂರಿಯ ಮೆರವಣಿಗೆ ನಡೆಸಿದರು.
ಹೊರ್ತಿ:ಸಮೀಪದ ದೇಗಿನಾಳ ಗ್ರಾಮದ ಸಿಆರ್‍ ಪಿಎಫ್ (ರ್‍ಯಾಪಿಡ್ ಆಕ್ಷನ್ ಫೋರ್ಸ್) ನ ಯೋಧ ಗೌರಿಶಂಕರ್ ಅ.ನೀಲಂಗಿ ಇವರು 40ವರ್ಷ ಸುದೀರ್ಗ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮ ದೇಗಿನಾಳಕ್ಕೆ ಮಂಗಳವಾರ ಆಗಮಿಸಿದ ಇವರನ್ನು ಗ್ರಾಮದ ಮಾಜಿ ಸೈನಿಕರ ಗೆಳೆಯರ ಬಳಗ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘ ಮತ್ತು ಶಾಲಾ ಮಕ್ಕಳು​ಗ್ರಾಮಸ್ಥರು ಭವ್ಯ ಸ್ವಾಗತ ಕೋರಿ ಗ್ರಾಮದ ರಾಜ ಮಾರ್ಗದಲ್ಲಿ ಅದ್ದೂರಿಯ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT