<p><strong>ಇಂಡಿ:</strong> ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ, ದೇವರ ಹಿಪ್ಪರಗಿ ನಿವಾಸಿಗಳು ಭಾನುವಾರ ಇಂಡಿಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.</p>.<p>ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಯ ಕಡೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್ಗಳು ಓಡಾಡುತ್ತವೆ. ಬೇರೆ ಊರಿಗೆ ಹೋಗುವ ಬಸ್ಗಳ ಸೌಲಭ್ಯ ಇದೆ. <br> ಆದರೆ ಯಾವ ಬಸ್ಸುಗಳೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ನೌಕರಿ ಮಾಡುವವರಿಗೆ ಕಚೇರಿ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆ’ ಎಂದರು.</p>.<p>ಅಕ್ಷಯಕುಮಾರ ಯಾಳಗಿ, ಅರುಣ ರಾಠೋಡ, ರೇಣುಕಾ ಪ್ಯಾಟಿ, ಶಮಲಾ ವಾಲಿಕಾರ, ಕವಿತಾ ಬಿರಾದಾರ, ಅನ್ನಪೂರ್ಣ ಹರವಾಳ, ಲಕ್ಷ್ಮೀ ಶವರ್ಣ, ಪ್ರಿಯಾಂಕಾ ತೆಲಗಿನತೋಟ, ಶ್ರೀದೇವಿ ಕುಮಟಗಿ, ಲಕ್ಷ್ಮೀ ಅಳ್ಳಗಿ, ಮಂಜುನಾಥ ರಾಠೋಡ, ಎಂ.ಆರ್.ಸುರಪುರ ಪ್ರತಿಭಟನೆಯಲ್ಲಿ ಇದ್ದರು. </p>.<p>ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರಿಗೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ, ದೇವರ ಹಿಪ್ಪರಗಿ ನಿವಾಸಿಗಳು ಭಾನುವಾರ ಇಂಡಿಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.</p>.<p>ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಯ ಕಡೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್ಗಳು ಓಡಾಡುತ್ತವೆ. ಬೇರೆ ಊರಿಗೆ ಹೋಗುವ ಬಸ್ಗಳ ಸೌಲಭ್ಯ ಇದೆ. <br> ಆದರೆ ಯಾವ ಬಸ್ಸುಗಳೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ನೌಕರಿ ಮಾಡುವವರಿಗೆ ಕಚೇರಿ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆ’ ಎಂದರು.</p>.<p>ಅಕ್ಷಯಕುಮಾರ ಯಾಳಗಿ, ಅರುಣ ರಾಠೋಡ, ರೇಣುಕಾ ಪ್ಯಾಟಿ, ಶಮಲಾ ವಾಲಿಕಾರ, ಕವಿತಾ ಬಿರಾದಾರ, ಅನ್ನಪೂರ್ಣ ಹರವಾಳ, ಲಕ್ಷ್ಮೀ ಶವರ್ಣ, ಪ್ರಿಯಾಂಕಾ ತೆಲಗಿನತೋಟ, ಶ್ರೀದೇವಿ ಕುಮಟಗಿ, ಲಕ್ಷ್ಮೀ ಅಳ್ಳಗಿ, ಮಂಜುನಾಥ ರಾಠೋಡ, ಎಂ.ಆರ್.ಸುರಪುರ ಪ್ರತಿಭಟನೆಯಲ್ಲಿ ಇದ್ದರು. </p>.<p>ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರಿಗೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>