<p><strong>ವಿಜಯಪುರ:</strong> ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಶುಕ್ರವಾರ ನಗರದ ಪ್ರೇರಣಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.</p>.<p>ಸಂವಾದಾತ್ಮಕ ಉಪನ್ಯಾಸ, ಮುಟ್ಟಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸುಸ್ಥಿರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಬಳಕೆಯ ಕುರಿತು ವಿವರಣೆ ನೀಡಿ ಉಪಯುಕ್ತ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.</p>.<p>ಪ್ರೇರಣಾ ಗ್ರೂಪ್ನ ಅಧ್ಯಕ್ಷ ಅರವಿಂದ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಅರಿವು ಮತ್ತು ಆತ್ಮವಿಶ್ವಾಸವನ್ನು ತರುವಲ್ಲಿ ಸ್ವಯಂಪ್ರೇರಿತ ಪ್ರಯತ್ನಕ್ಕಾಗಿ ಯುವ ವೈದ್ಯರ ತಂಡ ಭಾಗಿಯಾಗಿರುವುದು ಸಂತೋಷದ ಸಂಗತಿ ಎಂದರು.</p>.<p>ಡಾ.ಮಧುರಿಮಾ, ಡಾ.ಶ್ರೇಯಾ, ಡಾ.ಸುವರ್ಣ, ಡಾ.ಸುಷ್ಮಾ, ಡಾ.ಸೃಷ್ಟಿ, ಡಾ.ಸ್ಪೂರ್ತಿ ಎಸ್.ವೈ., ಡಾ.ಸ್ಪೂರ್ತಿ ವಿ.ಕೆ., ಡಾ.ವಿನೀತ್ ಹೊನ್ನುಟಗಿ, ಡಾ.ಸ್ಮಿಥೂನ್ ವಿ.ಟಿ., ಡಾ.ಮೇಘನಾ ಪುರುಷೋತ್ತಮ್ ಪಾಲ್ಗೊಂಡಿದ್ದರು.</p>.<p>ನಿರ್ದೇಶಕ ಸುಕೃತ್ ಪಾಟೀಲ್ ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಶುಕ್ರವಾರ ನಗರದ ಪ್ರೇರಣಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.</p>.<p>ಸಂವಾದಾತ್ಮಕ ಉಪನ್ಯಾಸ, ಮುಟ್ಟಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸುಸ್ಥಿರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಬಳಕೆಯ ಕುರಿತು ವಿವರಣೆ ನೀಡಿ ಉಪಯುಕ್ತ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.</p>.<p>ಪ್ರೇರಣಾ ಗ್ರೂಪ್ನ ಅಧ್ಯಕ್ಷ ಅರವಿಂದ್ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಅರಿವು ಮತ್ತು ಆತ್ಮವಿಶ್ವಾಸವನ್ನು ತರುವಲ್ಲಿ ಸ್ವಯಂಪ್ರೇರಿತ ಪ್ರಯತ್ನಕ್ಕಾಗಿ ಯುವ ವೈದ್ಯರ ತಂಡ ಭಾಗಿಯಾಗಿರುವುದು ಸಂತೋಷದ ಸಂಗತಿ ಎಂದರು.</p>.<p>ಡಾ.ಮಧುರಿಮಾ, ಡಾ.ಶ್ರೇಯಾ, ಡಾ.ಸುವರ್ಣ, ಡಾ.ಸುಷ್ಮಾ, ಡಾ.ಸೃಷ್ಟಿ, ಡಾ.ಸ್ಪೂರ್ತಿ ಎಸ್.ವೈ., ಡಾ.ಸ್ಪೂರ್ತಿ ವಿ.ಕೆ., ಡಾ.ವಿನೀತ್ ಹೊನ್ನುಟಗಿ, ಡಾ.ಸ್ಮಿಥೂನ್ ವಿ.ಟಿ., ಡಾ.ಮೇಘನಾ ಪುರುಷೋತ್ತಮ್ ಪಾಲ್ಗೊಂಡಿದ್ದರು.</p>.<p>ನಿರ್ದೇಶಕ ಸುಕೃತ್ ಪಾಟೀಲ್ ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>