ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

'ಜನ ರೋಸಿ ಹೋಗಿದ್ದಾರೆ': ಯತ್ನಾಳಗೆ ಮುಸ್ಲಿಂ ಮುಖಂಡರಿಂದ ಎಚ್ಚರಿಕೆ

Published : 18 ಆಗಸ್ಟ್ 2025, 6:10 IST
Last Updated : 18 ಆಗಸ್ಟ್ 2025, 6:10 IST
ಫಾಲೋ ಮಾಡಿ
Comments
ಅಮಾಯಕರ ಹಿಂದೂ ಯುವಕರಿಗೆ ಮುಸ್ಲಿಂ ಯುವತಿಯರನ್ನು ಮದುವೆ ಮಾಡಿಸಿ ಮಜಾ ನೋಡುವ ಯೋಜನೆ ಬಿಟ್ಟು ನಿಮ್ಮ ಕುಟುಂಬದವರನ್ನೇ ಮುಸ್ಲಿಮರಿಗೆ ಮದುವೆ ಮಾಡಿಕೊಟ್ಟರೆ ನಾವೇ ₹1.11 ಕೋಟಿ ನೀಡಲು ಸಿದ್ಧರಿದ್ದೇವೆ 
ಹಮೀದ್‌ ಮುಶ್ರೀಫ್‌ ಕಾಂಗ್ರೆಸ್‌ ಮುಖಂಡ
ಬುರ್ಕಾ ದಾಡಿಯವರ ಸಹಾಯದಿಂದಲೇ ಯತ್ನಾಳ ಶಾಸಕ ಆಗಿರುವುದು. ಅವರಿಲ್ಲದೇ ಯತ್ನಾಳ ಏನೂ ಆಗಲು ಸಾಧ್ಯವಿಲ್ಲ. ಮುಸ್ಲಿಮರ ಹೆಸರು ಹೇಳಿದರೆ ಮಾತ್ರ ಮತ ಬೀಳುತ್ತವೆ ಇಲ್ಲವಾದರೆ ಒಂದು ಮತವೂ ಬೀಳುವುದಿಲ್ಲ
ಅಬ್ದುಲ್‌ ರಜಾಕ್‌ ಹೊರ್ತ ಕಾಂಗ್ರೆಸ್‌ ಮುಖಂಡ
ಇನ್ನು ಮುಂದೆ ಯತ್ನಾಳನ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಾಗಲಿ ದೂರು ನೀಡುವುದಾಗಲಿ ಬೈಯ್ಯುವುದಾಗಲಿ ಮಾಡುವುದಿಲ್ಲ ವಿಜಯಪುರದಲ್ಲಿ ತಿರುಗಾಡುವುದಕ್ಕೇ ಬಿಡುವುದಿಲ್ಲ ತಕ್ಕ ಪಾಠ ಕಲಿಸುತ್ತೇವೆ
ಎಂ.ಸಿ.ಮುಲ್ಲಾ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT