ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ರಸ್ತೆ, ಸೌಕರ್ಯ ವಂಚಿತ ಸಿಂಧುಗೇರಿ: ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಗೃಹಬಂಧನ

ಬಸವರಾಜ್ ಎಸ್. ಉಳ್ಳಾಗಡ್ಡಿ
Published : 12 ಅಕ್ಟೋಬರ್ 2025, 7:42 IST
Last Updated : 12 ಅಕ್ಟೋಬರ್ 2025, 7:42 IST
ಫಾಲೋ ಮಾಡಿ
Comments
ಸಿಂಧುಗೇರಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿ ಕೆಸರುಗದ್ದೆಯಂತಾಗಿ ಸಂಪೂರ್ಣ ಹಾಳಾಗಿರುವುದು.
ಸಿಂಧುಗೇರಿ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿ ಕೆಸರುಗದ್ದೆಯಂತಾಗಿ ಸಂಪೂರ್ಣ ಹಾಳಾಗಿರುವುದು.
ಸಿಂಧುಗೇರಿ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಅನುದಾನ ಬಂದ ಬಳಿಕ ಆದ್ಯತೆ‌ ಮೇಲೆ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾಡುತ್ತೇನೆ.  ಶೀಘ್ರದಲ್ಲೇ ಗ್ರಾಮಕ್ಕೆ‌ ಖುದ್ಧು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕಾರ್ಯ ಮಾಡುತ್ತೇನೆ.
ರಾಜುಗೌಡ ಪಾಟೀಲ ಶಾಸಕ ದೇವರ ಹಿಪ್ಪರಗಿ 
ADVERTISEMENT
ADVERTISEMENT
ADVERTISEMENT