ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ವಿಜಯಪುರ | ಸರ್ಕಾರ ಕನೇರಿ ಶ್ರೀಗಳ ಕ್ಷಮೆ ಕೇಳಬೇಕು: ಸುರೇಶ ಬಿರಾದಾರ

Published : 18 ಅಕ್ಟೋಬರ್ 2025, 5:48 IST
Last Updated : 18 ಅಕ್ಟೋಬರ್ 2025, 5:48 IST
ಫಾಲೋ ಮಾಡಿ
Comments
ಲಿಂಗಾಯತ ಹೋರಾಟ ಮುಂಚೂಣಿಯಲ್ಲಿರುವ ಜಿಲ್ಲಾ ಸಚಿವರು ವೀರಶೈವ – ಲಿಂಗಾಯತ ಸಮಾಜವನ್ನು ಒಡೆದು ಎರಡನೇ ಜಿನ್ನಾ ಆಗಲು ಹೊರಟಿದ್ದಾರೆ 
ಸುರೇಶ ಬಿರಾದಾರ, ಬಿಜೆಪಿ ಮುಖಂಡ 
ಕನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ವಿಧಿಸಿರುವುದರಲ್ಲಿ ಸರ್ಕಾರದ ತಪ್ಪಿದೆ ಇದು ಹಿಂದೂ ವಿರೋಧಿ ನೀತಿ ಆಗಿದೆ ಶ್ರೀಗಳ ಪರ ಹೋರಾಟ ಮಾಡುತ್ತೇವೆ 
ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT