ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ವಿಜಯಪುರ: ಅಪಾಯಕಾರಿ ‘ವಜ್ರ ಹನುಮಾನ್‌’ ರೈಲ್ವೆ ಮೇಲ್ಸೇತುವೆ

ನೈರುತ್ಯ ರೈಲ್ವೆಯಿಂದ ₹ 26.25 ಕೋಟಿ ಮೊತ್ತದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣ
Published : 26 ಫೆಬ್ರುವರಿ 2024, 6:39 IST
Last Updated : 26 ಫೆಬ್ರುವರಿ 2024, 6:39 IST
ಫಾಲೋ ಮಾಡಿ
Comments
ವಜ್ರಹನುಮಾನ್‌ ರೈಲ್ವೇ ಸೇತುವೆ ಕೆಳಗಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಆಗದೇ ಅಡಚಣೆಯಾಗಿರುವುದು –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೇ ಸೇತುವೆ ಕೆಳಗಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಆಗದೇ ಅಡಚಣೆಯಾಗಿರುವುದು –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೆ ಕೆಳ ಸೇತುವೆ(ಅಂಡರ್ ಪಾಸ್‌)ನಲ್ಲಿ ಗೂಡ್ಸ್‌ ವಾಹನ ತೆರಳಲು ಆಗದೇ ನಿಂತಿರುವುದು –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೆ ಕೆಳ ಸೇತುವೆ(ಅಂಡರ್ ಪಾಸ್‌)ನಲ್ಲಿ ಗೂಡ್ಸ್‌ ವಾಹನ ತೆರಳಲು ಆಗದೇ ನಿಂತಿರುವುದು –ಪ್ರಜಾವಾಣಿ ಚಿತ್ರ
ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ –ಪ್ರಜಾವಾಣಿ ಚಿತ್ರ
ವಜ್ರ ಹನುಮಾನ್‌ ರೈಲ್ವೆ ಮೇಲ್ಸೇತುವೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ –ಪ್ರಜಾವಾಣಿ ಚಿತ್ರ
ವಜ್ರಹನುಮಾನ್‌ ರೈಲ್ವೆ ಗೇಟ್‌ ಬಳಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು ಇಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ಮುಂದಾಗಬೇಕು 
–ಚಂದ್ರಶೇಖರ ಪೂಜಾರಿ ಜಲನಗರ ನಿವಾಸಿ ವಿಜಯಪುರ
ವಜ್ರಹನುಮಾನ್‌ ರೈಲ್ವೆ ಮೇಲ್ಸೇತುವೆ ಮೇಲೆ ಪ್ರತಿದಿನ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಗುಂಡಿಬಿದ್ದು ಹದಗೆಟ್ಟಿರುವ ಮೇಲ್ಸೇತುವೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
-ರಮೇಶ ಬಿರಾದಾರ, ರಾಮನಗರ ನಿವಾಸಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT