ಬಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ರವಿಕಾಂತ ಬಗಲಿ, ಮಹೇಶ ಒಡೆಯರ, ಕಾಂತು ಶಿಂಧೆ, ಸಯ್ಯದ್ ನಿಡೋಣಿ, ನಡುವಿನ ಕೇರಿ, ಪ್ರಶಿಕ್ಷಣದ ಜಿಲ್ಲಾ ಪ್ರಮುಖ ಅನೀಲ ಜಮಾದಾರ, ವಿವೇಕಾನಂದ ಡಬ್ಬಿ, ಭೀಮಾ ಶಂಕರ ಹದನೂರ, ಗೋಪಾಲ ಘಟಕಾಂಬಳೆ, ಶಂಕರ ಕುಂಬಾರ, ಅಲ್ತಾಫ್ ಇಟಗಿ, ಛಾಯಾ ಮಸಿಯವರ, ಮಲ್ಲಮ್ಮ ಜೋಗೂರ, ಲಕ್ಷ್ಮೀ ಕನ್ನೋಳಿ, ನಗರ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ, ಭರತ ಕೋಳಿ, ಚಂದ್ರು ಚೌಧರಿ, ವಿಕಾಸ ಪದಕಿ, ವಿವೇಕ ಹರಿಕಾರ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಬಸವರಾಜ ಬೈಚಬಾಳ, ರಾಜೇಶ ತೌಸೆ, ವಿನಾಯಕ ದಹಿಂಡೆ, ರಾಕೇಶ ಕುಲಕರ್ಣಿ, ಸಂದೀಪ ಪಾಟೀಲ ಇದ್ದರು.