ಸಿಂದಗಿ ತಾಲ್ಲೂಕಿನ ಇಂಗಳಗಿಯ ಚಾಲಕ ಸಂತೋಷ ನಿಂಗಣ್ಣ ಮಂಗಳೂರು ಎಂಬಾತ ಮಹೇಂದ್ರಾ ಗೂಡ್ಸ್ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ, ಕೆಡವಿದ ಪರಿಣಾಮ ತಮದಡ್ಡಿಯ ನಿವಾಸಿಗಳಾದ ಸಾಹೇಬಗೌಡ ಕುಂಟರೆಡ್ಡಿ, ಕೊಡೆಪ್ಪ ಮಡಿವಾಳರ ಸಾವಿಗೆ ಕಾರಣವಾಗಿದ್ದಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಅಂದಿನ ಸಿಪಿಐ ಮಹಾದೇವ ಶಿರಹಟ್ಟಿ ಪ್ರಕರಣ ದಾಖಲಿಸಿದ್ದರು.