ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವಿಜಯಪುರ: ನಿರ್ವಹಣೆ ಇಲ್ಲದೇ ಹದಗೆಟ್ಟ ಸೇತುವೆ

ನಾದ (ಬಿಕೆ) ನಾದ (ಕೆಡಿ) ಗ್ರಾಮಗಳ ನಡುವಿನ ಮುಖ್ಯ ಸೇತುವೆ
ಎ.ಸಿ. ಪಾಟೀಲ
Published : 7 ಸೆಪ್ಟೆಂಬರ್ 2025, 7:09 IST
Last Updated : 7 ಸೆಪ್ಟೆಂಬರ್ 2025, 7:09 IST
ಫಾಲೋ ಮಾಡಿ
Comments
ಪಂಢರಪುರ-ಗಾಣಗಾಪುರ ಹೆದ್ದಾರಿ ಮಂಜೂರಾತಿ ಸಿಕ್ಕಿದೆ. ಅದು ಪ್ರಾರಂಭಿಸುವ ಸಂದರ್ಭದಲ್ಲಿ ಸೇತುವೆ ದುರಸ್ತಿಗೆ  ಶಾಶ್ವತ ರಿಪೇರಿ ಮಾಡುತ್ತೇವೆ.
– ದಯಾನಂದ, ಮಠ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಇಂಡಿ
ಇಂಡಿ ತಾಲ್ಲೂಕಿನ ನಾದ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮೇಲೆ ನೀರು ನಿಂತು ಸೇತುವೆ ಹಾಳಾಗುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವದೇ ಪರಿಹಾರ ಸಿಕ್ಕಿಲ್ಲ.
– ಮುರಿಗೆಪ್ಪ ಆಳೂರ, ಬೈಕ್ ಸವಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT