<p><strong>ಸಿಂದಗಿ: </strong>ತಾಲ್ಲೂಕಿನ ದೇವಣಗಾಂವ ಗ್ರಾಮದ ಬಕ್ಕೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭವ್ಯ ರಥೋತ್ಸವ ನಡೆಯಿತು.<br /> <br /> ರಥೋತ್ಸವದ ಸಾನ್ನಿಧ್ಯವನ್ನು ಶಿವಶಂಕರ ಸ್ವಾಮೀಜಿ, ನರೋಣ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗೌರ(ಬಿ) ಶ್ರೀಗಳು ವಹಿಸಿಕೊಂಡಿದ್ದರು.<br /> <br /> ಜಿಪಂ ಸದಸ್ಯ ಕಾಶಿನಾಥ ಗಂಗನಳ್ಳಿ, ಶರಣಪ್ಪ ಕಣ್ಮೇಶ್ವರ, ಶಂಕರಲಿಂಗ ಕಡ್ಲೇವಾಡ, ಸಿದ್ಧರಾಮ ಹಂಗರಗಿ, ಬಸವರಾಜ ತಾವರಖೇಡ, ಪಂಚಾಕ್ಷರಿ ಖೇಳಗಿ, ಸಾಯಬಣ್ಣ ನಾಗಠಾಣ, ಬಸಯ್ಯ ಮಠ, ಸಿದ್ದಯ್ಯ ಮಠ, ದತ್ತಪ್ಪ ಬಮ್ಮನಳ್ಳಿ, ಬಸವರಾಜ ಕುಂಬಾರ, ಬಸವರಾಜ ಹೊರ್ತಿ ರಥೋತ್ಸವದ ನೇತೃತ್ವ ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ: </strong>ತಾಲ್ಲೂಕಿನ ದೇವಣಗಾಂವ ಗ್ರಾಮದ ಬಕ್ಕೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭವ್ಯ ರಥೋತ್ಸವ ನಡೆಯಿತು.<br /> <br /> ರಥೋತ್ಸವದ ಸಾನ್ನಿಧ್ಯವನ್ನು ಶಿವಶಂಕರ ಸ್ವಾಮೀಜಿ, ನರೋಣ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗೌರ(ಬಿ) ಶ್ರೀಗಳು ವಹಿಸಿಕೊಂಡಿದ್ದರು.<br /> <br /> ಜಿಪಂ ಸದಸ್ಯ ಕಾಶಿನಾಥ ಗಂಗನಳ್ಳಿ, ಶರಣಪ್ಪ ಕಣ್ಮೇಶ್ವರ, ಶಂಕರಲಿಂಗ ಕಡ್ಲೇವಾಡ, ಸಿದ್ಧರಾಮ ಹಂಗರಗಿ, ಬಸವರಾಜ ತಾವರಖೇಡ, ಪಂಚಾಕ್ಷರಿ ಖೇಳಗಿ, ಸಾಯಬಣ್ಣ ನಾಗಠಾಣ, ಬಸಯ್ಯ ಮಠ, ಸಿದ್ದಯ್ಯ ಮಠ, ದತ್ತಪ್ಪ ಬಮ್ಮನಳ್ಳಿ, ಬಸವರಾಜ ಕುಂಬಾರ, ಬಸವರಾಜ ಹೊರ್ತಿ ರಥೋತ್ಸವದ ನೇತೃತ್ವ ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>