ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

PV Web Exclusive: ಕುಡಿಯುವ ನೀರಿನಲ್ಲೂ ರಾಜಕಾರಣ- ನಿಲ್ಲದ ಆರೋಪ–ಪ್ರತ್ಯಾರೋಪ

Published : 14 ಫೆಬ್ರುವರಿ 2026, 5:15 IST
Last Updated : 14 ಫೆಬ್ರುವರಿ 2026, 5:15 IST
ಫಾಲೋ ಮಾಡಿ
Comments
ಬೇಳೆ ಬೇಯಿಸಿಕೊಳ್ಳಲು ಜೀವಂತ:
ಕಳಸಾ ಬಂಡೂರಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲ್ಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗುವ ಮಹತ್ವದ ಯೋಜನೆ. ಆದರೆ, ಮಹದಾಯಿ ನೀರಿನ ಹಂಚಿಕೆ ಸಂಬಂಧ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ. ಇದು ದೊಡ್ಡ ಸಮಸ್ಯೆ ಏನಲ್ಲ; ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜೀವಂತವಾಗಿಟ್ಟಿವೆ ಅಷ್ಟೇ ಎಂದು ರೈತ ಮುಖಂಡರು ನೇರವಾಗಿ ಆರೋಪಿಸಿದ್ದಾರೆ...
ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿರುವ ಮಹದಾಯಿ ಹೋರಾಟದಲ್ಲಿ ರೈತಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಪಾಲ್ಗೊಂಡಿದ್ದಾರೆ

ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿರುವ ಮಹದಾಯಿ ಹೋರಾಟದಲ್ಲಿ ರೈತಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಪಾಲ್ಗೊಂಡಿದ್ದಾರೆ

ನರಗುಂದದ ಕಳಸಾಬಂಡೂರಿ, ಮಹದಾಯಿ ನಿರಂತರ ಧರಣಿ ವೇದಿಕೆಯಲ್ಲಿ ಮಂಗಳವಾರ ರೈತರ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು

ನರಗುಂದದ ಕಳಸಾಬಂಡೂರಿ, ಮಹದಾಯಿ ನಿರಂತರ ಧರಣಿ ವೇದಿಕೆಯಲ್ಲಿ ಮಂಗಳವಾರ ರೈತರ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು

ಪ್ರಲ್ಹಾದ ಜೋಶಿ

ಪ್ರಲ್ಹಾದ ಜೋಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT