ಸುರಪುರ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ, ಮುಖಂಡರಾದ ರಾಜಾ ವೇಣುಗೋಪಾಲನಾಯಕ, ಶಾಂತಗೌಡ ಚನ್ನಪಟ್ಟಣ, ವಿಠ್ಠಲ ಯಾದವ, ರಾಜಾ ಕುಮಾರನಾಯಕ, ನಿಂಗರಾಜ ಬಾಚಿಮಟ್ಟಿ, ಚಂದ್ರಶೇಖರ ದಂಡಿನ, ಬಸನಗೌಡ ಪಾಟೀಲ ದೇವಾಪುರ, ಮಲ್ಲಣ್ಣ ಸಾಹುಕಾರ ಮುಧೋಳ, ಆರ್.ಎಂ. ರೇವಡಿ ಸಾಹುಕಾರ ಹುಣಸಗಿ, ರಾಜಾ ಸಂತೋಷನಾಯಕ, ರಾಜಾ ಸುಶಾಂತ್ ನಾಯಕ, ರಾಜಾ ಸುಭಾಶಚಂದ್ರ ನಾಯಕ, ರಾಜಾ ಕೃಷ್ಣದೇವರಾಯ ನಾಯಕ, ಗುಂಡಪ್ಪ ಸೊಲ್ಲಾಪುರ, ಸೂಗೂರೇಶ ವಾರದ, ಅಬ್ದುಲ್ ಗಫಾರ ನಗನೂರಿ, ವೆಂಕಟೇಶ ಹೊಸ್ಮನಿ, ನಾಸೀರ್ ಹುಸೇನ್ ಕುಂಡಾಲೆ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ನಾಗಪ್ಪ ಕನ್ನೆಳ್ಳಿ ದೇವರಗೋನಾಲ ಅನೇಕರು ಪಾಲ್ಗೊಂಡಿದ್ದರು.