ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸೋತಿದೆ. ಮಳೆಯಿಂದ ಬೆಳೆಗಳು ಹಾಳಾಗಿವೆ. ಇದರಲ್ಲಿಯೂ ಸರ್ಕಾರ ವಿಫಲವಾಗಿದೆ. ಇದನ್ನು ಜನತೆಯ ಮುಂದಿಟ್ಟು ಪಕ್ಷವನ್ನು ಕಟ್ಟಲು ಸೂಕ್ತ ಸಮಯವಾಗಿದ್ದು, ಎಲ್ಲ ಕಾರ್ಯಕರ್ತರು ಪಕ್ಷ ಸಂಘಟನೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚೆನ್ನಪ್ಪಗೌಡ ಮೊಸಂಬಿ, ಮಹಿಳಾ ಘಟಕದ ನಾಗರತ್ನಾ ಮೂರ್ತಿ ಅನಪುರ, ನಗರಾಧ್ಯಕ್ಷ ವಿಶ್ವನಾಥ ಸಿರವಾರ, ಎಂ.ಕೆ. ಬೀರನೂರ, ಶರಣಪ್ಪ ಗುಳಗಿ, ಬಾಲಪ್ಪ ಚಿಕ್ಕಮೇಟಿ ಗುರುಸುಣಿಗಿ, ರಫಿಕ್ ಪಟೇಲ್ ಉಳ್ಳೆಸುಗೂರು, ಬಸವರಾಜ ನೀಲಳ್ಳಿ ವಡಗೇರಿ, ಸಂತೋಷ ನಿರ್ಮಲಕರ್, ವಿನೋದ್ ಶಿರಗೋಳ, ಚಾಂದಪಾಷಾ ಕುರಕುಂದಿ, ಹಣಮಂತ್ರಾಯಗೌಡ ತೇಕರಾಳ, ಹಣಮಂತ ಟೋಕಾಪುರ, ಮಹೇಶ ನಾಯಕ ಬೀರನಕಲ್ ಇದ್ದರು.