ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಅರುಣಕುಮಾರ ಪುಲ್ಸೆ, ಪ್ರಮುಖರಾದ ರಾಜು ಪುಲ್ಸೆ, ಭೂಮದೇವ ಮಹೇಂದ್ರಕರ್, ತಿರುಪತಿ ಮಾಳದಕರ, ನಾಗೇಶ ಅಂಬೂರೆ, ಶಂಕರರಾವ ಮಹೇಂದ್ರಕರ್, ರಾಜು ಮಹೇಂದ್ರಕರ್, ವಿಶ್ವನಾಥ ಅಂಬೂರೆ, ಅಶೋಕ, ಚಂದ್ರಕಾಂತ, ರಾಮು, ಡಾ. ಓಂ ಪ್ರಕಾಶ ಅಂಬೂರೆ, ಮೋಹನ ರಂಗದಾಳ, ನಾಗೇಶ ಪತಂಗೆ ಇದ್ದರು.