ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ, ಪಿಐ ಸಾಹೇಬಗೌಡ ಪಾಟೀಲ್, ಪೌರಾಯುಕ್ತ ಜೀವನ್, ಸಂಘಟನಾಧಿಕಾರಿ ಓಂಕಾರ ಪೂಜಾರಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ನಗರ ಘಟಕಾಧ್ಯಕ್ಷ ಪಾರಪ್ಪ ಗುತ್ತೇದಾರ, ಸಮಾಜದ ಗೌರವಾಧ್ಯಕ್ಷ ವೆಂಕಟೇಶ ಪೋತಲಕರ, ತಾ.ಪಂ. ಮಾಜಿ ಸದಸ್ಯ ಮಾನಪ್ಪ ಸೂಗೂರ, ಯಲ್ಲಪ್ಪ ಹುಜರಾತಿ, ಯಂಕಣ್ಣ ಕಟ್ಟಿಮನಿ, ವಕೀಲರಾದ ವಿಶ್ವಮಿತ್ರ ಕಟ್ಟಿಮನಿ, ನಂದಣ್ಣ ಬಾಕಲಿ, ಸಂಗಣ್ಣ ಬಾಕಲಿ, ಶಿವರಾಮಯ್ಯ, ವೆಂಕಟರೆಡ್ಡಿ, ಜಟ್ಟೆಪ್ಪ ವಾರಿ, ಪರಶುರಾಮ್, ಜಕ್ಕಪ್ಪ ಕಟ್ಟಿಮನಿ, ಸಾಯಿಬಣ್ಣ ಪೂಜಾರಿ, ವೆಂಕಟೇಶ ಕುಲಕರ್ಣಿ ಇದ್ದರು.