ತಹಶೀಲ್ದಾರ್ ಸುಫಿಯಾ ಸುಲ್ತಾನ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕ ಅಪ್ಪಣ್ಣ ಗಾಯಕವಾಡ, ವಕೀಲ ಗುರುಪಾದಪ್ಪ ಬನ್ನಾಳ, ಕೃಷ್ಣ, ದಲಿತ ಮುಖಂಡರಾದ ರಾಮಚಂದ್ರ ವಾಗಣಗೇರಾ, ಮಹೇಶ ಕರಡಕಲ್, ಸಿದ್ದಪ್ಪ ಸುರಪುರಕರ್, ಹುಸನಪ್ಪ ಜೀವಣಗಿ, ಮಲ್ಲಿಕಾರ್ಜುನ ವಾಗಣಗೇರಾ, ಪಕೀರಪ್ಪಗೌಡ ಟಣಕೆದಾರ್, ಬಸವರಾಜ ಚಿಂಚೋಳಿ, ಬಸವರಾಜ ಕೆಂಭಾವಿ, ಮರೆಪ್ಪ ಮಲ್ಲಾ, ಶಿವಪ್ಪ ಕೆಂಭಾವಿ, ಮಂಜುನಾಥ ಮಲ್ಲಾ, ಶಿವಶರಣ ನಾಗರೆಡ್ಡಿ, ಈರಪ್ಪ ಏವೂರ, ಚಂದ್ರಪ್ಪ ಯಾಳಗಿ ಗೋವಿಂದರಾಯಗೌಡ ಶಖಾಪುರ, ಬಸವರಾಜ ಯಡಿಯಾಪುರ, ಚನ್ನಪ್ಪ ಕೆಂಭಾವಿ, ಮರೆಪ್ಪ ಕೆಂಭಾವಿ, ಮಹಾದೇವಪ್ಪ ಬೋನಾಳ, ಸಿದ್ದು ಜಮಖಂಡಿ, ಅಂಬ್ರೇಶ ದೊರೆ, ಮಾನಪ್ಪ ಮಾವಿನಮಟ್ಟಿ, ಶರಣು ಗುಡಿಮನಿ ಅನೇಕರಿದ್ದರು.