ಏಕಾದಶಿಯನ್ನು ಹರಿದಿನ ಎಂದು ಕರೆಯಲಾಗುತ್ತದೆ. ಅಂದು ಭಗವಂತನ ಕೀರ್ತನೆ, ಆಧ್ಯಾತ್ಮ ಚಿಂತನೆ, ಭಾಗವತ ಶ್ರವಣದಿಂದ ಎಲ್ಲಾ ಪಾಪಗಳು ಕಳೆಯುತ್ತವೆ. ಆದ್ದರಿಂದ ಇಂದು ನಮ್ಮ ದೈನಂದಿನ ಕಾರ್ಯಗಳ ಜತೆ ಆಧ್ಯಾತ್ಮ ಚಿಂತನೆ ಹಾಗೂ ಹರಿನಾಮ ಪಾರಾಯಣವನ್ನು ಮಾಡಿದರೆ ಚೆನ್ನ. ಭಗವಾನ ಕೃಷ್ಣರಲ್ಲಿ ಪ್ರಾರ್ಥನೆ ಮಾಡಿದರೆ ನಮಗೆ ಶುಭಕಾರಕವಾಗುತ್ತದೆ ಎಂದು ಸಲಹೆ ನೀಡಿದರು.