ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ರಾಮಚಂದ್ರಪ್ಪ ಬಸೂದೆ, ಜಿಲ್ಲಾ ಶುಚಿತ್ವ ಮತ್ತು ನೈರ್ಮಲ್ಯ ಸಮಾಲೋಚಕ ನಾರಾಯಣ ಸಿರ್ರಾ ಚಂಡ್ರಕಿ, ಎಚ್ಆರ್ಡಿ ಸಮಾಲೋಚಕ ವೆಂಕಟೇಶ ಪವಾರ, ಎಸ್ಎಲ್ಡಬ್ಲ್ಯುಎಂ ಸಮಾಲೋಚಕಿ ಪಲ್ಲವಿ, ಎಎಂಐಎಸ್ ಸಮಾಲೋಚಕ ಮಹಾದೇವರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.