ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಾಗರ, ಸಿ.ಐ.ಟಿ.ಯು ಜಿಲ್ಲಾ ಸಂಚಾಲಕ ಮುಖಂಡ ಜೈಲಾಲ ತೋಟದಮನಿ, ಮಲ್ಲಯ್ಯ ಪೋಲಂಪಲ್ಲಿ,ಶರಣು ಮಂದರವಾಡ, ಮಲ್ಲಣ್ಣ ಚಿಂತಿ, ಗಣೇಶ ಅನವಾರ, ಅಮರಪ್ಪ ಸಗರ, ಮಲ್ಲಣ್ಣ ಕಕ್ಕಸಗೇರಾ, ರಂಗಮ್ಮ ಕಟ್ಟಿಮನಿ, ಯಮನಮ್ಮ ದೋರನಹಳ್ಳಿ, ಶಾಮಲಾ ಮಕಾಶಿ ಇದ್ದರು.