ರಸ್ತೆ ಕಾಮಗಾರಿಗೆ ಶಾಸಕ ನಾಗನಗೌಡ ಕಂದಕೂರ ಅವರು ಚಾಲನೆ ನೀಡುವ ಗುರುಮಠಕಲ್ ಮತಕ್ಷೇತ್ರದ ಸಾವೂರ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ, ಬ್ಯಾನರ್ನಲ್ಲಿ ಶಾಸಕ ನಾಗನಗೌಡ ಕಂದಕೂರ ಅವರ ಚಿತ್ರ ಮಾತ್ರವಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಇಬ್ಬರು ನಾಯಕರ ಸಮ್ಮುಖದಲ್ಲೇ ಕೈಯಲ್ಲಿ ಕುರ್ಚಿ ಹಿಡಿದು ಹೊಡೆದಾಡಿದರು.