ತಪಸ್ವಿಗಳಾದ ಶ್ರೀಗಳು ಸಮಾಜದ ಒಳಿತಿಗಾಗಿ ಜನಸೇವೆ, ರಾಷ್ಟ್ರಸೇವೆ, ಲಿಂಗತಾರತಮ್ಯ ನಿವಾರಣೆ, ದಲಿತ ಕೇರಿಯಲ್ಲಿ ಪಾದಯಾತ್ರೆ ಮೂಲಕ ಚಳುವಳಿಗಾರರು, ಸಮಾಜ ಸುಧಾರಕರು ಅಖಂಡ ಭಾರತದ ಒಳಿತಿಗಾಗಿ ಸಂಪ್ರದಾಯದ ಚೌಕಟ್ಟನ್ನು ಮೀರಿ ತಪಸ್ಸು ಮಾಡಿದ ಮಹಾನ್ ತಪಸ್ವಿಯಾಗಿದ್ದರು. ಶ್ರೀಗಳು ತಮ್ಮ ಜೀವನದಲ್ಲಿ ಪರಿಪೂರ್ಣ ಯಶಸ್ಸನ್ನು ಕಂಡವರು ಎಂದರು.