ಮಳೆಗೆ ತೊಗರಿ ಹತ್ತಿ, ಭತ್ತ ಹಾನಿ: ಬೆಳೆಹಾನಿಗೆ ನಲುಗಿದ ರೈತರು
ಭೀಮಶೇನರಾವ್ ಕುಲಕರ್ಣಿ
Published : 5 ಅಕ್ಟೋಬರ್ 2025, 2:38 IST
Last Updated : 5 ಅಕ್ಟೋಬರ್ 2025, 2:38 IST
ಫಾಲೋ ಮಾಡಿ
Comments
ಹುಣಸಗಿ ತಾಲ್ಲೂಕಿನ ಗುಂಡಲಗೇರಾ ಗ್ರಾಮದಲ್ಲಿ ಹಾನಿಯಾದ ಬೆಳೆ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಹುಣಸಗಿ ಹಾಗೂ ಸುರಪುರ ತಾಲ್ಲೂಕಿನಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸರ್ವೆ ಕಾರ್ಯ ನಡೆದಿದೆ. ಬೆಳೆ ಹಾನಿಯ ಪ್ರಮಾಣ ಹೆಚ್ಚಿರುವ ಕಾರಣ ಸಮೀಕ್ಷೆ ಇನ್ನೂ ನಡೆಯುತ್ತಿದೆ.