ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಮ್ಮ ಕ್ಷೇತ್ರ ಹೊನ್ನಾಳಿಯನ್ನು ಕೇಸರಿ ಕರಣಗೊಳಿಸುವುದು, ಮುಸ್ಲಿಮರ ಅನುದಾನಕ್ಕೆ ಕತ್ತರಿ ಹಾಕುವ ಹೇಳಿಕೆಗಳು ಸರಿಯಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಮತ್ತು ಸಮುದಾಯಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತವೆ. ಅದನ್ನು ರಾಜಕೀಯ ಮಾಡಲೋಸುಗ ಧರ್ಮ ಆಧಾರಿತವಾಗಿ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.