‘ಕಲಾ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿಯೇ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳು ಇರಬಹುದು. ಅದಕ್ಕಾಗಿ ಉಪನ್ಯಾಸಕರು ಮಂಡಳಿ ವಿತರಣೆ ಮಾಡಿರುವ ಪ್ರತಿ ಪಾಠದ ಹ್ಯಾಂಡ್ ಔಟ್ ಪಾಯಿಂಟ್ಸ್ಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ನಿತ್ಯ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡಬೇಕು’ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ರಾಜೇಂದ್ರ, ಸುರೇಶ ಹವಾಲ್ದಾರ್, ಶಾಂತಲಾ ಇದ್ದರು. ಉಪನ್ಯಾಸಕಿ ಜ್ಯೋತಿ ಎನ್.ಪಾಟೀಲ ಸ್ವಾಗತಿಸಿದರು. ನಾಮದೇವ ವಾಟ್ಕರ್ ನಿರೂಪಿಸಿ, ವಂದಿಸಿದರು.