ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಸದಸ್ಯರಿಗೆ ಸನ್ಮಾನ

Last Updated 8 ಫೆಬ್ರುವರಿ 2021, 3:08 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಅರಿಕೇರಾ. ಬಿ (ಯರಗೋಳ): ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ನಾಯಕ ಶರಣಗೌಡ ಕಂದಕೂರ ಭಾನುವಾರ ಸನ್ಮಾನಿಸಿದರು.

ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿಬಾಯಿ ಪಾಂಡು, ಉಪಾಧ್ಯಕ್ಷ ಹನುಮಂತ ಮೂಲಿಮನಿ, ಸದಸ್ಯರಾದ ಸಿದ್ರಾಮರೆಡ್ಡಿ, ಹನುಮಂತನ, ಮಲ್ಲೇಶಪ್ಪ, ಹೊನ್ನಪ್ಪ, ಸೀತಾರಾಮ್, ವಿಟ್ಟಲ್, ಮಹೇಶ್, ಯೇಸು ಮಿತ್ರ, ಮಾಳಪ್ಪ, ರಾಘವೇಂದ್ರ ಗೌಡ, ತಿಮ್ಮಯ್ಯ, ರಾಮು ರಾಥೋಡ್, ವಿಕ್ರಂ ಚೌಹಾಣ್, ಗೋಪಾಲ್ ಕಾರ್ಯಕರ್ತರಾದ ಸಿದ್ದಲಿಂಗ ರೆಡ್ಡಿ, ದೊಡ್ಡಪ್ಪಗೌಡ, ಪ್ರಭುಗೌಡ, ಶಾಂತಪ್ಪ, ಸಾಹೇಬಗೌಡ, ಬೂಸನೂರ್ ಹಾಗೂ ನವೀನ್ ರೆಡ್ಡಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT