ಕೋನ್ಹಾಳ ಗ್ರಾಮದಲ್ಲಿ 5 ಎಕರೆ 21 ಗುಂಟೆ ಜಮೀನು ಹೊಂದಿದ್ದ ಅವರು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ₹5 ಲಕ್ಷ ಮತ್ತು ₹5 ಲಕ್ಷ ಕೈ ಸಾಲ ಮಾಡಿದ್ದರು. ಬೆಳೆ ಹಾನಿಯಾಗಿತ್ತು ಎಂದು ಅವರು ನೊಂದಿದ್ದರು ಎಂದು ಈರಪಣ್ಣಗೌಡ ಪತ್ನಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.