<p>ಸುರಪುರ: ‘ಸಂಘದ ತತ್ವ, ಸಿದ್ಧಾಂತದಲ್ಲಿ ನಡೆದುಕೊಂಡು ಹೋಗಬೇಕು. ಅನ್ಯಾಯ ವಿರುದ್ಧ ಹೋರಾಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಶ್ರೀನಿವಾಸನಾಯಕ ಬೊಮ್ಮನಳ್ಳಿ ಹೇಳಿದರು.</p>.<p>ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಜಿಲ್ಲಾ ಸಂಘಟನಾ ಸಂಚಾಲಕ ಹಣಮಂತ ಎಂ. ಹೊಸಮನಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜು ದೊಡ್ಡಮನಿ ಮಾತನಾಡಿದರು.</p>.<p>ಮಡಿವಾಳಪ್ಪ ಕಟ್ಟಿಮನಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರ ರೋಜಾ ವಂದಿಸಿದರು.</p>.<p>ಪದಾಧಿಕಾರಿಗಳು: ಮಾನಪ್ಪ ಬಳಬಟ್ಟಿ (ಸಂಚಾಲಕ), ರಾಯಪ್ಪ ಕರಡಕಲ್, ಮಡಿವಾಳಪ್ಪ, ಕಿರದಳ್ಳಿ, ವೈಜನಾಥ ಹೊಸಮನಿ, ದೇವಿಂದ್ರಪ್ಪ ನಾಯಕ ಬೊಮ್ಮನಳ್ಳಿ, ಗಿರೀಶ ಶಾಖನವರ, ತಿರುಪತಿ ದೊರಿ ದೊಡ್ಡಿ, ಲಂಕೆಪ್ಪ ದೊಡ್ಡಮನಿ, ಪರಶುರಾಮ ದೊಡ್ಡಮನಿ (ಸಂಘಟನಾ ಸಂಚಾಲಕರು), ಮಲ್ಲಪ್ಪ ಕಟ್ಟಿಮನಿ (ಖಜಾಂಚಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ‘ಸಂಘದ ತತ್ವ, ಸಿದ್ಧಾಂತದಲ್ಲಿ ನಡೆದುಕೊಂಡು ಹೋಗಬೇಕು. ಅನ್ಯಾಯ ವಿರುದ್ಧ ಹೋರಾಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಶ್ರೀನಿವಾಸನಾಯಕ ಬೊಮ್ಮನಳ್ಳಿ ಹೇಳಿದರು.</p>.<p>ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಜಿಲ್ಲಾ ಸಂಘಟನಾ ಸಂಚಾಲಕ ಹಣಮಂತ ಎಂ. ಹೊಸಮನಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜು ದೊಡ್ಡಮನಿ ಮಾತನಾಡಿದರು.</p>.<p>ಮಡಿವಾಳಪ್ಪ ಕಟ್ಟಿಮನಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರ ರೋಜಾ ವಂದಿಸಿದರು.</p>.<p>ಪದಾಧಿಕಾರಿಗಳು: ಮಾನಪ್ಪ ಬಳಬಟ್ಟಿ (ಸಂಚಾಲಕ), ರಾಯಪ್ಪ ಕರಡಕಲ್, ಮಡಿವಾಳಪ್ಪ, ಕಿರದಳ್ಳಿ, ವೈಜನಾಥ ಹೊಸಮನಿ, ದೇವಿಂದ್ರಪ್ಪ ನಾಯಕ ಬೊಮ್ಮನಳ್ಳಿ, ಗಿರೀಶ ಶಾಖನವರ, ತಿರುಪತಿ ದೊರಿ ದೊಡ್ಡಿ, ಲಂಕೆಪ್ಪ ದೊಡ್ಡಮನಿ, ಪರಶುರಾಮ ದೊಡ್ಡಮನಿ (ಸಂಘಟನಾ ಸಂಚಾಲಕರು), ಮಲ್ಲಪ್ಪ ಕಟ್ಟಿಮನಿ (ಖಜಾಂಚಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>