ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಗುರುಮಠಕಲ್: ಸತತ ಮಳೆಗೆ ಬೆಳೆ ನಾಶದ ಭೀತಿ

ಎಂ.ಪಿ.ಚಪೆಟ್ಲಾ
Published : 20 ಆಗಸ್ಟ್ 2025, 7:42 IST
Last Updated : 20 ಆಗಸ್ಟ್ 2025, 7:42 IST
ಫಾಲೋ ಮಾಡಿ
Comments
ಗ್ರಾಮೀಣ ಮಟ್ಟದಲ್ಲಿ ನಮ್ಮ ಸಿಬ್ಬಂದಿ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು
ಶಾಂತಗೌಡ ಬಿರಾದಾರ, ತಹಶೀಲ್ದಾರ್‌
ಮಳೆಯಿಂದ ಬೇರು ಕೊಳೆಯದಂತೆ ಸಾಲುಗಳ ನಡುವೆ ಬಸಿ ಕಾಲುವೆಗಳನ್ನು ನಿರ್ಮಿಸಬೇಕು. ಮಳೆ ನಿಂತ ನಂತರ ಸಸಿಗಳಿಗಾದ ಪೋಷಕಾಂಶಗಳ ಕೊರತೆ ನೀಗಿಸಲು 19:19:19 (ವಾಟರ್ ಬೇಸಡ್ ಫರ್ಟಿಲೈಸರ್) ಸಿಂಪಡಿಸಬೇಕು
ಮಲ್ಲಿಕಾರ್ಜುನ ವಾರದ, ಕೃಷಿ ಅಧಿಕಾರಿ
ಸತತ ಮಳೆಗೆ ಈಗಾಗಲೇ ಕಟಾವಿಗೆ ಬಂದ ಹೆಸರು ಬೆಳೆ ಕೈತಪ್ಪಲಿದೆ. ತೊಗರಿ ಬೆಳೆಯ ಬೇರು ಕೊಳೆಯುವ ಸಾಧ್ಯತೆಯಿದ್ದು ಕೃಷಿ ಮತ್ತು ಕಂದಾಯ ಅಧಿಕಾರಿಗಳು ಪರಿಹಾರ ಕೊಡಿಸಲು ಆದ್ಯತೆ ನೀಡಲಿ
ಬಸವಂತರೆಡ್ಡಿ ಪೆದ್ದನಾಗಮ್ಮೋಳ, ರೈತ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT