ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಡಗೇರಾ: ಪಾಳು ಬಿದ್ದ ಬಸ್ ತಂಗುದಾಣಗಳ ದುರಸ್ತಿ ಎಂದು?

ವಾಟ್ಕರ್ ನಾಮದೇವ
Published : 7 ಮೇ 2024, 4:53 IST
Last Updated : 7 ಮೇ 2024, 4:53 IST
ಫಾಲೋ ಮಾಡಿ
Comments
ಗ್ರಾಮೀಣ ಬಸ್ ತಂಗುದಾಣಗಳ ನಿರ್ವಹಣೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಇವುಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಂದರೆ ದುರಸ್ತಿ ಕಾರ್ಯ ಮಾಡಲಾಗುವುದು.
ಖತಿಬಸಾಬ್ ಜೆಇ ಲೋಕೋಪಯೋಗಿ ಇಲಾಖೆ
ಪ್ರಯಾಣಿಕರಿಗೆ ಪ್ರಖರ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಈ ಮಿನಿ ಬಸ್ ತಂಗುದಾಣಗಳು ಬಹಳ ಸಹಕಾರಿಯಾಗಿದ್ದವು. ಆದರೆ ಅವು ಶಿಥಿಲಾವಸ್ಥೆ ತಲುಪಿರುವುದರಿಂದ ಬಹಳ ತೊಂದರೆಯಾಗಿದೆ. ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು
ಯಂಕಣ್ಣ ಬಸಂತಪೂರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT