ಗ್ರಾಮೀಣ ಬಸ್ ತಂಗುದಾಣಗಳ ನಿರ್ವಹಣೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಇವುಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬಂದರೆ ದುರಸ್ತಿ ಕಾರ್ಯ ಮಾಡಲಾಗುವುದು.
ಖತಿಬಸಾಬ್ ಜೆಇ ಲೋಕೋಪಯೋಗಿ ಇಲಾಖೆ
ಪ್ರಯಾಣಿಕರಿಗೆ ಪ್ರಖರ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಈ ಮಿನಿ ಬಸ್ ತಂಗುದಾಣಗಳು ಬಹಳ ಸಹಕಾರಿಯಾಗಿದ್ದವು. ಆದರೆ ಅವು ಶಿಥಿಲಾವಸ್ಥೆ ತಲುಪಿರುವುದರಿಂದ ಬಹಳ ತೊಂದರೆಯಾಗಿದೆ. ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು