ಗದಗ ಜಿಲ್ಲೆಯ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಪಶು ವೈದ್ಯಾಧಿಕಾರಿ ಹಾಗೂ ಶೂಟರ್ ನಿಖಿಲ್ ಕುಲಕರ್ಣಿ, ವಡಗೇರಾ ಠಾಣೆ ಪಿಎಸ್ಐ ಸಿದ್ಧರಾಯ ಬಳ್ಳೂರ್ಗಿ, ಎಎಸ್ಐ ಭೀಮಶೆಟ್ಟಿ, ಪೇದೆ ನೀಲಕಂಠಪ್ಪ, ಸುರಪುರ ವಲಯ ಅರಣ್ಯಾಧಿಕಾರಿ ಮೌಲಾಲಿಸಾಬ್, ಉಪ ಅರಣ್ಯ ಅಧಿಕಾರಿ ಹೂಗಾರ, ಉಪಳಪ್ಪ, ಶರಣಪ್ಪ, ಪರಶುರಾಮ, ಮಾನಪ್ಪ, ದುರ್ಗಪ್ಪ, ಹಣಮಂತಪ್ಪ ಬಿರಾದಾರ, ಪಿಡಿಒ ರಡ್ಡಿ ರಾಠೋಡ್, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ಖಾನಾಪುರ ಗ್ರಾಮದ ಪ್ರಮುಖರಾದ ದೇವಿಂದ್ರಪ್ಪ ಮುನುಮುಟಿಗಿ, ಗ್ರಾಪಂ ಅಧ್ಯಕ್ಷ ಸೋಮಸಿಂಗ್ ಕಾರ್ಯಾಚರಣೆ ನಡೆಸಿದರು.