ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಲ್ಲಾ-ಕೆಂಭಾವಿ ರಸ್ತೆ ಹಾಳು: ಪ್ರಯಾಣಿಕರ ಪರದಾಟ

ಟೆಂಡರ್ ಮುಗಿದರೂ ಆರಂಭವಾಗದ ಕೆಲಸ
Published : 19 ಜೂನ್ 2025, 5:40 IST
Last Updated : 19 ಜೂನ್ 2025, 5:40 IST
ಫಾಲೋ ಮಾಡಿ
Comments
ರಸ್ತೆ ದುರಸ್ತಿಗೆ ಟೆಂಡರ್ ಕರೆದು ತಿಂಗಳುಗಳೇ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ಹಲವು ಅನುಮಾನಕ್ಕೆ ಹೇತುವಾಗಿದೆ
ಸಂಗಣ್ಣ ಸಾಹು ತುಂಬಗಿ ಬಿಜೆಪಿ ಮುಖಂಡ
ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ. ಮಳೆಗಾಲ ಇರುವುದರಿಂದ ತಡೆಹಿಡಿಯಲಾಗಿದೆ. ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು. ಮಳೆ ನಿಂತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು
ಎಸ್.ಜಿ.ಪಾಟೀಲ ಪಿಡಬ್ಲ್ಯೂಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT