ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮುಂಗಾರು ಬಿತ್ತನೆ ಆರಂಭ: ಭೂತಾಯಿ ಕೈಬಿಡಲ್ಲ,ಆದ್ರೆ ಮಳೆರಾಯನದ್ದೇ ಚಿಂತಿ-ಮಾಣಿಕವ್ವ

Published : 9 ಜೂನ್ 2025, 7:18 IST
Last Updated : 9 ಜೂನ್ 2025, 7:18 IST
ಫಾಲೋ ಮಾಡಿ
Comments
ಈ ವರ್ಷ ರೋಣಿ (ರೋಹಿಣಿ ಮಳೆ) ಚೆನ್ನಾಗಿ ಸುರೀತು. ಹೆಸರು ತೊಗರಿ ಬಿತ್ತುತ್ತಿದ್ದೇವೆ. ನಮ್ಮದು ರೇಗಡಿ ಮಣ್ಣಾದ್ದರಿಂದ ಇನ್ನೂ ಒಂದು ವಾರ ಮಳೆಯಾಗದಿದ್ರೂ ನಡಿಯುತ್ತದೆ. ಆದರೆ ನಂತರ ಮಳೆ ಸುರಿಯದಿದ್ದರೆ ಸಮಸ್ಯೆಯಾಗಬಹುದು
ಹಣಮಂತ ಮನ್ನೆ ರೈತ
ರೈತರು ಯಾವುದೇ ಕಾರಣಕ್ಕೂ ಪೊಟ್ಟಣಗಳು ಕಟ್ಟಿದ ಬೀಜ ಲೇಬಲ್ ಇಲ್ಲದ ಪ್ಯಾಕೆಟ್ ಮತ್ತು ಅನಧಿಕೃತ ಮಾರಾಟಗಾರರಿಂದ ಬೀಜ ಖರೀದಿಸದಂತೆ ಎಚ್ಚರವಹಿಸಿ. ಜತೆಗೆ ಬೀಜ ಖರೀದಿಸಿದ ರಸೀದಿಯನ್ನು ಫಸಲು ಬರುವವರೆಗೂ ಕಾಯ್ದಿರಿಸಿ. ರೈತರು ಬೆಳೆಗಳಿಗೆ ರೋಗ-ರುಜಿನೆಗೆ ಸಂಬಂಧಿಸಿ ಸಹಾಯಕ್ಕೆ ಆರ್‌ಎಸ್‌ಕೆಗೆ ಸಂಪರ್ಕಿಸಬಹುದು
ಮಹಿಪಾಲರೆಡ್ಡಿ ಕೃಷಿ ಅಧಿಕಾರಿ ಕೊಂಕಲ್ ರೈತ ಸಂಪರ್ಕ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT