ಪ್ರಕರಣವನ್ನು ತನಿಖೆ ನಡೆಸಿದ ಪಿಎಸ್ಐ ಎನ್.ವೈ.ಗುಂಡೂರಾವ್, ಗುರುಮಠಕಲ್ ಪಿಎಸ್ಐ ಶೀಲಾದೇವಿ, ಸಿಬ್ಬಂದಿಗಳಾದ ಬಸವರಾಜ, ಗಣೇಶ, ಬಾಪುಗೌಡ, ಸೈದದ ಅಲಿ, ಗೊವಿಂದ, ದಾವಲಸಾಬ, ಮಹ್ಮದ ಶರೀಫ್, ರೇಣುಕಾರಾಜ, ನಾಗೇಂದ್ರಮ್ಮ, ರುಕ್ಮಿಬಾಯಿ, ತಿಮ್ಮಾರಾಜ ಪ್ರಕರಣನ್ನು ಬೇಧಿಸಿದ್ದು ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ₹10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.