ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಶಹಾಪುರ |ತ್ಯಾಜ್ಯ ತೆರವುಗೊಳಿಸದ ಆಡಳಿತ: ಕಾಲುವೆ ನೀರು ಹರಿಯುವುದಾದರೂ ಹೇಗೆ?

Published : 6 ಜುಲೈ 2025, 7:00 IST
Last Updated : 6 ಜುಲೈ 2025, 7:00 IST
ಫಾಲೋ ಮಾಡಿ
Comments
ವಸೂಲಿ ಆಗದ ಕರ
‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಸಮರ್ಕವಾಗಿ ಎರಡು ಬೆಳೆಗೆ ಸಾಕಾಗುವಷ್ಟು ನೀರು ಸೆಳೆದುಕೊಳ್ಳುತ್ತಾರೆ. ಉತ್ತಮ ಆದಾಯವನ್ನೂ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಆದರೆ ನೀರಾವರಿ ಕರವನ್ನು ಪಾವತಿಸಲು ರೈತರು ಮುಂದೆ ಬರುತ್ತಿಲ್ಲ. ಇದರಿಂದ ನೀರಾವರಿ ಕರ ಬಾಕಿ ಹನುಮಂತನ ಬಾಲದಂತೆ ಬೆಳೆದು ನಿಂತಿದೆ’ ಎಂದು ನಿಗಮದ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ನೀರು ಸ್ಥಗಿತಗೊಂಡ ಬಳಿಕ ಕಾಲುವೆ ದುರಸ್ತಿಗೆ ನಿಗಮವು ಮುಂದಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ತರಾತುರಿಯಲ್ಲಿ ಕೆಲ ಕಡೆ ಕೆಲಸ ನಿರ್ವಹಿಸಿ ಬಿಲ್ ಪಾವತಿಸಿಕೊಳ್ಳುವ ಕೆಲಸವಾಗಿದೆ
ಶರಣುರಡ್ಡಿ ಹತ್ತಿಗೂಡೂರ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT