ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟರಕರ್, ಮಲ್ಲಿಕಾರ್ಜುನ ಕ್ರಾಂತಿ, ಪ್ರಭು ಬುಕ್ಕಲ್, ಜಿಲ್ಲಾ ಘಟಕದ ಅಧ್ಯಕ್ಷ ಕಾಶಿನಾಥ ನಾಟೇಕರ್, ತಾಲ್ಲೂಕು ಸಂಚಾಲಕ ಶಿವು ದೊಡ್ಮನಿ, ದಲಿತ ಮುಖಂಡರಾದ ಗೋಪಾಲ ಗಿರೆಪ್ನೋರ, ಚಂದಪ್ಪ ಮುನಿಯಪ್ಪನೋರ, ತಾಯಪ್ಪ ಭಂಡಾರಿ, ಮಲ್ಲಿನಾಥ ಸುಂಗಲಕರ, ಶಿವಕುಮಾರ ಗಿರೆಪ್ನೋರ, ರಾಹುಲ ಕೊಲ್ಲೂರ, ಡಿಎಸ್ಎಸ್ ಸಂಚಾಲಕ ಸೈದಪ್ಪ ಕೂಲೂರ ಸೇರಿದಂತೆ ಫಲಾನುಭವಿಗಳು ಇದ್ದರು.