ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೆಂಭಾವಿ | ಕಲುಷಿತ ನೀರು ಸೇವಿಸಿ ವಾಂತಿ ಭೇದಿ: ಮತ್ತೆ 30 ಪ್ರಕರಣ

Published : 20 ಜುಲೈ 2024, 7:06 IST
Last Updated : 20 ಜುಲೈ 2024, 7:06 IST
ಫಾಲೋ ಮಾಡಿ
Comments
ಇಲ್ಲಿಯವರೆಗೆ ಒಟ್ಟು 52 ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿವೆ. 6 ಮಕ್ಕಳನ್ನು ಶಹಾಪುರ ಮಕ್ಕಳ ತಜ್ಞರ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಮುದಾಯ ಆಸ್ಪತ್ರೆಯ ಎಲ್ಲ‌ ಬೆಡ್ ಗಳು ಭರ್ತಿಯಾಗಿವೆ. ಅವಿರತ ಸೇವೆಯಲ್ಲಿ ವೈದ್ಯ, ಸಿಬ್ಬಂದಿ ನಿರತರಾಗಿದ್ದಾರೆ. ಸುರಪುರ ಅಸ್ಪತ್ರೆಗೆ ಹೆಚ್ಚಿನ ರೋಗಿಗಳನ್ನು ಕಳಿಸಲು ವ್ಯವಸ್ಥೆ ಮಾಡಲಾಗಿದೆ.
-ಡಾ. ಆರ್.ವಿ. ನಾಯಕ, ಟಿಎಚ್ಒ ಸುರಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT