ಸಮಾರಂಭದ ನೇತೃತ್ವ ವಹಿಸಿಕೊಂಡ ದ್ವಾದಶ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದ ವಿಶ್ವರಾಧ್ಯ ದೇವರು, ಲೋಕಾಪುರ ಮಹಾಂತ ದೇವರು, ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ದೇಸಾಯಿ,ಮಲ್ಲಿಕಾರ್ಜುನ ಸ್ವಾಮಿ ಬೋಳಾರಿ, ಆರ್.ಎಂ.ಹೊನ್ನಾರಡ್ಡಿ, ಶರಣಗೌಡ ಆಲ್ದಾಳ, ಚೆನ್ನಪ್ಪಗೌಡ ಪಾಟೀಲ ಶಿರವಾಳ,ಸತೀಶ ಪಾಟೀಲ ಕನ್ಯೆಕೊಳ್ಳೂರ ಇದ್ದರು.