ಪ್ರತಿಭನಟನೆಯಲ್ಲಿ ಮುಖಂಡರಾದ ಅಯ್ಯಣ್ಣ ಹಾಲಭಾವಿ, ಹಣಮಂತ ಕಟ್ಟಿಮನಿ, ಶಂಕರಗೌಡ ಕೋಳಿಹಾಳ, ರಾಜಾ ಪಿಡ್ಡನಾಯಕ, ರವಿಚಂದ್ರ ದರಬಾರಿ, ಬುಚ್ಚಪ್ಪ ನಾಯಕ, ದಾನಪ್ಪ ಕಡಿಮನಿ, ಭೀಮರಾಯ ಭಜಂತ್ರಿ, ನಿಂಗಣ್ಣ ಗೋನಾಲ, ಎಂ. ಪಟೇಲ, ಖಾಜಾ ಅಜ್ಮೀರ್ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳ ಮುಖಂಡರು
ಭಾಗವಹಿಸಿದ್ದರು.