ಕರವೇ ಮುಖಂಡರಾದ ಬಾವಸಾಬ ನಧಾಪ್, ಶ್ರೀಶೈಲ್ ಕಾಚಾಪುರ, ಮಾದಿಗ ಯುವ ಸೇನೆ ಮುಖಂಡ ಸಾಯಬಣ್ಣ, ರೈತ ಸಂಘದ ನಗರ ಘಟಕದ ಅಧ್ಯಕ್ಷ ದೇವಪ್ಪ ಭೋವಿ, ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡ ಚಾಂದಾಪಾಶಾ ಮುಲ್ಲಾ, ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸೇವಾ ಸಂಘ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಕುಳಿಗೇರಿ, ದಸಂಸ ಮುಖಂಡರಾದ ಭೀಮಪ್ಪ ಡಂಬಳ, ಕಲ್ಯಾಣಕುಮಾರ ಹೊಸಮನಿ, ಮುಖಂಡರಾದಯಂಕನಗೌಡ ಪಾಟೀಲ, ಹಳ್ಳೆಪ್ಪ ಕವಾಲ್ದಾರ, ತುಳಜಾರಾಮ ವಕೀಲ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಇದ್ದರು.