ಸಮಿತಿ ತಾಲ್ಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿದರು. ಪ್ರಮುಖರಾದ ಮಾನಪ್ಪ ಬಿಜಾಸ್ಪೂರ, ಮಹೇಶ ಯಾದಗಿರಿ, ಜಟ್ಟೆಪ್ಪ ನಾಗರಾಳ, ಖಾಜಾ ಹುಸೇನ್ ಗುಡುಗುಂಟಿ, ಭೀಮಣ್ಣ ಖ್ಯಾತನಾಳ, ಶೇಖಪ್ಪ ಬಂಡಾರೆ, ಸಣ್ಣ ತಿಪ್ಪಣ್ಣ ಶೆಳ್ಳಗಿ, ಶಿವಪ್ಪ ಎಲಗತ್ತಿ, ನಾಗರಾಜದಿವಳಗುಡ್ಡ, ಹಣಮಂತ ದೊರೆ, ಹುಲಗಪ್ಪ ಶೆಳ್ಳಗಿ, ಪಾರಪ್ಪ ದೇವತ್ಕಲ್ ಇದ್ದರು.