ಸಣ್ಣಕೆಪ್ಪ ಮುತ್ಯಾ, ಅರವಿಂದ ಮಹಾರಾಜ, ಕೆಂಚಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ಶಂಕರಲಿಂಗ ಮಹಾರಾಜ, ವಿಠ್ಠಲ್ ಮಹಾರಾಜ, ಗಿರಿಯಪ್ಪ ಪೂಜಾರಿ, ಮುಖಂಡರಾದ ಯಲ್ಲಪ್ಪ ಕುರುಕುಂದಿ, ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ಸೋಮಣ್ಣ ಮಾಮನಿ, ಎಚ್.ಸಿ ಪಾಟೀಲ, ಬಸವರಾಜಸ್ವಾಮಿ ಸ್ಥಾವರಮಠ, ಪರಮಣ್ಣ ಪೂಜಾರಿ, ಎನ್.ಡಿ.ನಾಯಕ, ಮಲ್ಲೇಶಿ ಪಾಟೀಲ, ಬಾಲಚಂದ್ರ ಪವಾರ, ಹಣಮಂತ ಗುರಿಕಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು.