ಉಪನ್ಯಾಸಕರಾದ ಬಸವರಾಜ ತಳ್ಳಳ್ಳಿ ಹಾಗೂ ನಿಂಗುನಾಯಕ ಮಾತನಾಡಿ, ಮಹಿಳಾ ಶಿಕ್ಷಣದಿಂದಾಗುವ ಪ್ರಯೊಜನಗಳು ಕುರಿತು ಅಂದೇ ಅರಿತಿದ್ದ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ರಾಂತಿಯನ್ನೇ ಕೈಗೊಂಡರು. ತಮಗಾದ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡಿದರು. ಸತಿ ಸಹಗಮನ, ಬಾಲ್ಯ ವಿಹಾಹ ಮತ್ತಿತರ ಸಾಮಾಜಿಕ ಪಿಡುಗಳ ಕುರಿತು ಹೊರಾಟ ಮಾಡಿದ್ದಾರೆ ಎಂದು ಹೇಳಿದರು.