ಗೆಳೆಯರು ಕೂಡಿಕೊಂಡು ನಗರದ ಹಳೆ ಬಸ್ ನಿಲ್ದಾಣ, ಸಿ.ಬಿ.ಕಮಾನ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಗಾಂಧಿಚೌಕ್, ಮೊಚಿಗಡ್ಡೆ ಮುಂತಾದ ಜನವಸತಿ ಪ್ರದೇಶದಲ್ಲಿ ರಟ್ಟಿನ ತಟ್ಟೆಯ ಮೇಲೆ ಅನ್ನವನ್ನು ಹಾಕುತ್ತೇವೆ. ನೇರವಾಗಿ ನಾಯಿಗಳು ಆಗಮಿಸಿ ಸೇವಿಸುತ್ತಲಿವೆ. ಪ್ರತಿದಿನ 7ರಿಂದ 10 ಕೆ.ಜಿ ಅನ್ನವನ್ನು ನಮ್ಮ ಸ್ವಂತ ವಾಹನದ ಮೇಲೆ ಇಟ್ಟುಕೊಂಡು ವಿತರಿಸಿ ಬರುತ್ತೇವೆ ಎನ್ನುತ್ತಾರೆ ಚೆನ್ನಯ್ಯ ಸ್ಥಾವರಮಠ, ಪವನ ಜೈನ್.