ಪುರಸಭೆ ಅಧ್ಯಕ್ಷೆ ಪಾಪಣ್ಣ ಮನ್ನೆ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ತಮ್ಮಣ್ಣ, ನಿತ್ಯಾನಂದಸ್ವಾಮಿ, ಅಶೋಕ ಸಂಜನೋಳ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂತೋಷ ನಿರೇಟಿ, ಪುರಸಭೆ ಸದಸ್ಯ ಬಾಲಪ್ಪ ದಸರಿ, ಆಶೋಕ ಕಲಾಲ್, ಜೆಡಿಎಸ್ ಮುಖಂಡ ಕಿಷ್ಟರೆಡ್ಡಿ ಪಾಟೀಲ್, ರಘನಾಥರೆಡ್ಡಿ ಗವಿನೋಳ್, ಪ್ರಕಾಶ್ ನೀರೆಟಿ, ವಿಜಯಕುಮಾರ್ ನೀರೆಟಿ ಸೇರಿದಂತೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.