ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗುರುಮಠಕಲ್: ಹಣದ ಹೊಳೆ ಹರಿದರೂ ಹರಿಯದ ನೀರು

ಯಂಪಾಡ ಗ್ರಾಮಸ್ಥರಲ್ಲಿ ಬತ್ತಿದ ಪರಿಹಾರದ ನಿರೀಕ್ಷೆ
ಎಂ.ಪಿ.ಚಪೆಟ್ಲಾ
Published : 14 ಮೇ 2025, 5:09 IST
Last Updated : 14 ಮೇ 2025, 5:09 IST
ಫಾಲೋ ಮಾಡಿ
Comments
ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ವಾಲ್ವ್ ನಲ್ಲಿ ತ್ಯಾಜ್ಯ ಸಂಗ್ರಹವಾದರೂ ಸ್ವಚ್ಛಗೊಳಿಸದಿರುವುದು
ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ವಾಲ್ವ್ ನಲ್ಲಿ ತ್ಯಾಜ್ಯ ಸಂಗ್ರಹವಾದರೂ ಸ್ವಚ್ಛಗೊಳಿಸದಿರುವುದು
ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಖಾಸಗಿ ಜಮೀನುಗಳಲ್ಲಿ ನೀರು ಸಿಕ್ಕರೆ ಮಾಲೀಕರು ಸ್ವಂತಕ್ಕೆ ಕೇಳುತ್ತಾರೆ. 5 ಕಿ.ಮೀ.ದೂರದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಮಾಡಲಾಗುತ್ತಿದೆ
ಶಾಂತಪ್ಪ ಗ್ರಾ.ಪಂ ಸದಸ್ಯ
ಭೀಮಾ ಯೋಜನೆ ನೀರು ತರಲು ಹೆಚ್ಚುವರಿ ಪಂಪ್ ಹೌಸ್ ಅವಶ್ಯ. ಈಗ ಐದು ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ. ಹೊಸ ಕೊಳವೆಬಾವಿ ಕೊರೆದಿದ್ದು ಪೈಪ್‌ಲೈನ್ ಪೂರ್ಣಗೊಂಡರೆ ನೀರಿನ ಸಮಸ್ಯೆ ಇರುವುದಿಲ್ಲ
ಸಿದ್ದಪ್ಪ ಯಂಪಾಡ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT