ಪ್ರಾಸ್ತಾವಿಕವಾಗಿ ಗುರುರಾಜ ಜೋಶಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ರಂಗನಾಥ ದೊರಿ, ಸೋಮನಿಂಗಪ್ಪ ದೊರಿ, ದೇವು ಗೋಪಾಳೆ, ಮಲ್ಲು ನವಲಗುಡ್ಡ, ಬಸಪ್ಪ ಪಂಜಗಲ್ಲ, ಮಹಮ್ಮದ ಖಾಜಿ, ಅಯ್ಯಪ್ಪ ಪಡಶೆಟ್ಟಿ, ಸುರೇಶ ದೇವೂರ, ಮಲ್ಲು ನವಲಗುಡ್ಡ, ಸಂಗಮೇಶ ಹೂಗಾರ, ರಾಜೂಗೌಡ ಸೇವಾಸಮಿತಿ ಸದಸ್ಯರು ಇದ್ದರು. ಬಸವರಾಜ ಭದ್ರಗೋಳ ನಿರೂಪಿಸಿ ವಂದಿಸಿದರು.