ಈ ಸಂದರ್ಭದಲ್ಲಿ ಗೌರಿಶಂಕರ ಹಿರೇಮಠ, ಕರವೇ ಹೈದ್ರಾಬಾದ್ ಕರ್ನಾಟಕ ಸಂಚಾಲಕ ಶರಣು ಎಸ್.ಇಟಗಿ, ಸಂಗುಗೌಡ ಮಾಲಿ ಪಾಟೀಲ್, ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಮಲ್ಲಣ್ಣ ನೀಲಹಳ್ಳಿ, ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲ್ಲೂಕು ಅಧ್ಯಕ್ಷರು ಗುರುನಾಥ ನಾಟೇಕರ್, ಕರವೇ ಮುಖಂಡ ಅಬ್ದುಲ್ ಚಿಗಾನೂರ, ಬಸವರಾಜ ನೀಲಹಳ್ಳಿ, ಹಣಮಂತ್ರಾಯ ಜಡಿ, ಶಿವರಾಜ್ ಬಾಗೂರು, ಸಂತೋಷ ಕುಮಾರ್ ಬೊಜ್ಜಿ, ಶರೀಫ್ ಕುರಿ ಇದ್ದರು.