ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಶಹಾಪುರ | ಪಶು ಚಿಕಿತ್ಸಾಲಯಗಳಿಗೆ ಬೇಕು ಚಿಕಿತ್ಸೆ

Published : 12 ಮೇ 2024, 4:46 IST
Last Updated : 12 ಮೇ 2024, 4:46 IST
ಫಾಲೋ ಮಾಡಿ
Comments
ಮೇವು ಹಾಗೂ ಔಷಧಿಯ ಕೊರತೆ ಇಲ್ಲ. ಹೊಸ ಕಟ್ಟಡವಿದ್ದು ನೀರಿನ ತೊಟ್ಟಿ ನಿರ್ಮಿಸಿಲ್ಲ. ನಗರಸಭೆ ಅಧಿಕಾರಿಗೆ ತೊಟ್ಟಿ ನಿರ್ಮಿಸಿಕೊಡುವಂತೆ ಸೂಚಿಸಿದೆ. ಸದ್ಯಕ್ಕೆ ಬಕೆಟ್ ಹಾಗೂ ಕೊಡದ ಮೂಲಕ ನೀರು ಹಸಿದ ಜಾನುವಾರಿಗೆ ನೀಡುತ್ತೇವೆ.
ಡಾ.ಷಣ್ಮುಖಪ್ಪ ಕೊಂಗಡ, ಸಹಾಯಕ ನಿರ್ದೇಶಕ ಪಶು ಇಲಾಖೆ
ಪಶು ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯವಿಲ್ಲ. ಚಿಕಿತ್ಸೆಗಾಗಿ ಕರೆ ತರುವ ಯಾವುದೇ ಪ್ರಾಣಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲ. ಔಷಧಿಯ ಕೊರತೆಯು ಇದೆ.
ಮಹ್ಮದ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ
ನೀರಿಲ್ಲದೆ ಹಾಳು ಬಿದ್ದಿರುವ ನೀರಿನ ತೊಟ್ಟಿ
ನೀರಿಲ್ಲದೆ ಹಾಳು ಬಿದ್ದಿರುವ ನೀರಿನ ತೊಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT