ಮೇವು ಹಾಗೂ ಔಷಧಿಯ ಕೊರತೆ ಇಲ್ಲ. ಹೊಸ ಕಟ್ಟಡವಿದ್ದು ನೀರಿನ ತೊಟ್ಟಿ ನಿರ್ಮಿಸಿಲ್ಲ. ನಗರಸಭೆ ಅಧಿಕಾರಿಗೆ ತೊಟ್ಟಿ ನಿರ್ಮಿಸಿಕೊಡುವಂತೆ ಸೂಚಿಸಿದೆ. ಸದ್ಯಕ್ಕೆ ಬಕೆಟ್ ಹಾಗೂ ಕೊಡದ ಮೂಲಕ ನೀರು ಹಸಿದ ಜಾನುವಾರಿಗೆ ನೀಡುತ್ತೇವೆ.
ಡಾ.ಷಣ್ಮುಖಪ್ಪ ಕೊಂಗಡ, ಸಹಾಯಕ ನಿರ್ದೇಶಕ ಪಶು ಇಲಾಖೆ
ಪಶು ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯವಿಲ್ಲ. ಚಿಕಿತ್ಸೆಗಾಗಿ ಕರೆ ತರುವ ಯಾವುದೇ ಪ್ರಾಣಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿಲ್ಲ. ಔಷಧಿಯ ಕೊರತೆಯು ಇದೆ.