ಸೈದಾಪುರ ಸಮೀಪದ ಮಲ್ಹಾರ ಗ್ರಾಮದಿಂದ ನಾಗರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿರುವುದು
ಮಂಜುನಾಥ. ಎಸ್ ಮೇತ್ರಿ ಮಲ್ಹಾರÀ ಸ್ಥಳೀಯ ನಿವಾಸಿ
ಶರಣಮ್ಮ ದೊಡ್ಡಮನಿ ಮಲ್ಹಾರ ಸ್ಥಳೀಯ ನಿವಾಸಿ

ಗ್ರಾಮ ಪಂಚಾಯಿತಿಯಲ್ಲಿ ಈವರೆಗೆ ಮೂವರು ಅಧ್ಯಕ್ಷರು ಬದಲಾಗಿದ್ದಾರೆ. ಆದರೆ ಸಮಸ್ಯೆಗಳಿಗೆ ಮಾತ್ರ ಸೂಕ್ತ ಪರಿಹಾರ ದೊರಕಿಲ್ಲ. ಉಪಾಧ್ಯಕ್ಷೆಯವರ ಮನೆ ಇರುವ ಓಣಿಯಲ್ಲಿಯೇ ಸಮಸ್ಯೆ ಕಾಡುತ್ತಿದ್ದರೂ ಅದು ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸ
ಮಂಜುನಾಥ ಮೇತ್ರಿ ಮಲ್ಹಾರ ನಿವಾಸಿ
ಮಳೆಗಾಲದಲ್ಲಿ ಹಾಳಾದ ರಸ್ತೆಯ ಕೆಸರನಲ್ಲಿಯೇ ನಡೆದುಕೊಂಡು ಬರಬೇಕು. ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿಯಾದರೆ ಒಬ್ಬಳೇ ಅಡ್ಡಾಡಲು ಭಯವಾಗುತ್ತದೆ
-ಶರಣಮ್ಮ ದೊಡ್ಡಮನಿ ಮಲ್ಹಾರ ನಿವಾಸಿ
ಬೀದಿ ದೀಪ ಹಾಳಾಗಿರುವುದು ನೀರಿನ ಪೈಪ್ ಒಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕೆಸರುಮಯವಾದ ರಸ್ತೆ ಮತ್ತು ಚರಂಡಿಯಲ್ಲಿನ ಹೂಳು ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಪಿಡಿಒ ಜತೆ ಚರ್ಚಿಸಿ ಒಂದು ವಾರದಲ್ಲಿ ಪರಿಹಾರ ನೀಡುತ್ತೇನೆ
- ಶಿವಮ್ಮ ತಮ್ಮಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಹಾರ